Search | Refresh |
![]() |
Vishwavani
@VishwavaniNews
|
3 Sep 18 |
ವೇದದಲ್ಲಿ ಇದೆಯೇ? ಹಾಗಾದರೆ ವಿರೋಧಿಸಿ!
- ರೋಹಿತ್ ಚಕ್ರತೀರ್ಥ. @RohitMath
#vishwavani #ವಿಶ್ವವಾಣಿ #ಅಂಕಣಗಳು #ವೇದ #ಶಾಂತಿಮಂತ್ರ #ಜ್ಞಾನಮಾರ್ಗ #ಸಮಾನತೆ #ಬದುಕು #ಜಾತ್ಯತೀತ #ಭಾರತ
vishwavani.news/is-there-on-ve…
|
||
![]() ![]() ![]() |
![]() |
Goumatha
@Goumatha
|
25 May 18 |
ಸನ್ಮಾನ್ಯ @CMofKarnataka ಶ್ರೀ @hd_kumaraswamyಯವರೇ,
#ಗೋಮಾತೆ #ಜಾತ್ಯತೀತ!
#ಗೋಕ್ಷೀರ ಜಾತ್ಯತೀತ!
#ಪಂಚಗವ್ಯ ಜಾತ್ಯತೀತ!
#ರೈತ ರ ಬೆನ್ನೆಲುಬಾದ ಅಂತಹ ಗೋವುಗಳ ರಕ್ಷಣೆಯೂ ನಿಮ್ಮ ಸರಕಾರದ ಆದ್ಯ ಕರ್ತವ್ಯವಾಗಿರಲಿ ಎಂದು ಮನವಿ ಮಾಡುತ್ತಾ,
ಶುಭಾಶಯಗಳು 🙏🙏🙏
#BanGouHatya
#SaveDesiCows pic.twitter.com/xB685eN2mu
|
||
![]() ![]() ![]() ![]() |
![]() |
ಪ್ರಜಾವಾಣಿ|Prajavani
@prajavani
|
26 Jul 18 |
![]() ![]() ![]() |
![]() |
Vishwavani
@VishwavaniNews
|
12 Aug 18 |
ಕುಮಾರಸ್ವಾಮಿ ಗದ್ದೆ ನಾಟಿ ಮಾಡಿದ್ದು ನಾಟಕವಾದ್ರೆ, ಯಡಿಯೂರಪ್ಪ ದಲಿತರ ಮನೆಯಲ್ಲಿ ಉಂಡದ್ದು.!?
- ಪಿ. ತ್ಯಾಗರಾಜ್.
@hd_kumaraswamy @BSYBJP
#vishwavani #ವಿಶ್ವವಾಣಿ #ಕುಮಾರಸ್ವಾಮಿ #ಗದ್ದೆನಾಟಿ #ಯಡಿಯೂರಪ್ಪ #ದಲಿತ #ರೈತೋದ್ಧಾರ #ರೈತ #ಜಾತ್ಯತೀತ #ರಾಜಕೀಯ #ತಂತ್ರ #HDK #BSY #JDS #BJP
vishwavani.news/h-d-kumarswamy/
|
||
![]() ![]() ![]() |
![]() |
sanJay V shaRanu
@sanJay_veeResh
|
Oct 28 |
![]() ![]() ![]() |
![]() |
ಸುಮಾರಣ್ಣ
@Kanneeru_Swamy
|
Oct 20 |
![]() ![]() ![]() |
![]() |
ದೇವು S/O ಮುದ್ದೆಗೌಡ.
@BlackBallBoy1
|
Mar 23 |
ಸೇಮ್ ನನ್ನ ತರ ನಮ್ಮ ಸಹವರ್ತಿ ಕೂಡ ನಿಜವಾದ #ಜಾತ್ಯತೀತ
|
||
![]() ![]() ![]() |
![]() |
ಸುಮಾರಣ್ಣ
@Kanneeru_Swamy
|
Aug 4 |
.
.
ಸೂಪರ್ ಸ್ಪೆಷಾಲಿಟಿ ವೃದ್ಧಾಶ್ರಮ ( #ಜಾತ್ಯತೀತ ) ನಿರ್ಮಾಣ ಕಾರ್ಯ ಆರಂಭವಾಗಿದೆ ..
.
ಆಸಕ್ತರು ಕೆಳಕಂಡ ಶಿಸ್ತುಕ್ರಮಕ್ಕೆ ಬದ್ಧರಾಗಿರಬೇಕು
👇👇👇
1) ಕೈಯನ್ನು ಅವರೇ ತೊಳೆದುಕೊಳ್ಳಬೇಕು.
2) ಎಸೆಯುವ ಬಿಸ್ಕೆಟ್ ಕ್ಯಾಚ್ ಹಿಡಿಯಬೇಕು.
3) ಸದ್ರಿ ವಠಾರದಲ್ಲಿ ನಿಂಬೆಹಣ್ಣು ನಿಷೇದ
4) ನಿಮ್ಮ ಸಾಮಾನುಗಳಿಗೆ ನೀವೇ ಜವಾಬ್ದಾರರು
|
||
![]() ![]() ![]() |
![]() |
ದೇವು S/O ಮುದ್ದೆಗೌಡ.
@BlackBallBoy1
|
Mar 16 |
ಹೋಗ್ಲಿ ಯಾರು ಗೆದ್ರೇ ಎನು,ಪ್ರತಾಪ್ ಕೂಡ ನಮ್ಮ #ಜಾತ್ಯತೀತ ದವ್ನೆ.
ನಾನು ಕೂಡ ಬಿ ಟಿಮ್ ತಾನೇ.
|
||
![]() ![]() ![]() |
![]() |
rajeeva c j
@RajeevaVK
|
23 Jan 18 |
ಅಪ್ಪ ನನಗಿಟ್ಟ ಹೆಸರು ಸಿದ್ದರಾಮೇಗೌಡ. ಶಾಲೆಗೆ ದಾಖಲು ಮಾಡುವ ಸಂದರ್ಭದಲ್ಲಿ ಮೇಷ್ಟ್ರು ಸಿದ್ದರಾಮಯ್ಯ ಎಂದು ಬದಲಿಸಿದರು.
- ಸಿದ್ದರಾಮಯ್ಯ, ಸಿಎಂ
ಇಂತಹ #ಜಾತ್ಯತೀತ ಮೇಷ್ಟ್ರುಗಳ ಸಂಖ್ಯೆ ಹೆಚ್ಚಿರಬೇಕಿತ್ತು.
ಆಗ ಹೆಸರಿನ ಹಿಂದೆ ಬಾಲದಂತಿರುವ
ಮೇಲ್ಜಾತಿ ಸೂಚಕ ಹೆಗಡೆ, ಜೋಷಿ, ಗೌಡ, ಆರಾಧ್ಯ, ಆಚಾರಿ, ಮಠ- ಈ ಯಾವೂ ಕಾಣಿಸುತ್ತಿರಲಿಲ್ಲ.
|
||
![]() ![]() ![]() |
![]() |
Kumaraswamy For CM
@KumaraswamyFrCM
|
3 Dec 18 |
ಕೇರಳದಲ್ಲಿ ರಾರಾಜಿಸುತ್ತಿರುವ ನಮ್ಮ #ಜಾತ್ಯತೀತ #ಜನತಾದಳದ ಬಾವುಟ.
🇳🇬 🇳🇬 🇳🇬
ಹಿರಿಜೀವ,ಸ್ಥಾಪಕರಾದ ಶ್ರೀ.H.D. ದೇವೇಗೌಡರಿಗೆ ತಲುಪುವವರೆಗೂ ಶೇರ್ ಮಾಡಿ. facebook.com/KumaraswamyFor…
|
||
![]() ![]() ![]() |
![]() |
Ravi Gowda
@RaviD12739872
|
9 May 18 |
ಲವ್ ಯೂ ಸರ್ ಈ ನಿಮ್ಮ ಅಭಿಮಾನಕ್ಕೆ ನಾವು ಸದಾ ಋಣಿ ಯಗಿರುತ್ತೇವೆ ನೀವು ಅನೇಕರನ್ನು ಗುರತಿಸಿ ಧನ್ಯವಾದ ಹೇಳಿದಿರಲ್ಲ ಅಷ್ಟು ಸಾಕು ಸರ್ ಅದರಲ್ಲೂ ನೀವು ಬಳಸಿರುವ #ಜಾತ್ಯತೀತ ಯುವ ಮನಸ್ಸುಗಳು ಎಂಬ ಪದಕ್ಕೆ ನನ್ನದೊಂದು ಎಕ್ಸಾಟ್ರ ಸಲಾಮ್ ಸರ್...💓💓💓💓💓💓💓
|
||
![]() ![]() ![]() |
![]() |
Naveen Kumar K N INC
@NaveenknINC
|
Oct 29 |
13) ಮಳೆಯಾಶ್ರಿತ ಪ್ರದೇಶದ ರೈತರ ಜೀವನೋಪಾಯ ಉತ್ತಮಪಡಿಸಲು #ಕೃಷಿಭಾಗ್ಯ ಯೋಜನೆ.
14) ಬ್ರಹರ್ಷಿ #ನಾರಾಯಣಗುರು ಜಯಂತಿ.
15) ಮಡಿವಾಳ #ಮಾಚಿದೇವರ ಜಯಂತಿ.
16) #ಟಿಪ್ಪು ಜಯಂತಿ.
ಇದು #ಸಮಸಮಾಜ, #ಜಾತ್ಯತೀತ ಬದ್ಧತೆಯಿರುವ #ಸಿದ್ದರಾಮಯ್ಯ ನವರ ಯೋಜನೆಗಳು.
(4/4) pic.twitter.com/P2x3IQPr4l
|
||
![]() ![]() ![]() ![]() |
![]() |
Harish Poonja
@HPoonja
|
24 Dec 17 |
1) ಈಗ ಸಾಕ್ಷ್ಯ ನೀಡಬೇಕಾದವರು ಎಲ್ಲದಕ್ಕೂ ಸಾಕ್ಷ್ಯ ಕೇಳುವ #ಜಾತ್ಯತೀತ #ಬುದ್ಧಿಜೀವಿ ಅನ್ನಿಸಿಕೊಂಡವರು.
2)ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ರಚಿಸಲಾದ ಸಂವಿಧಾನವನ್ನು ತಿದ್ದಿ ಅವರ ಆಶಯಕ್ಕೆ ವಿರುದ್ಧವಾಗಿ "ಜಾತ್ಯಾತೀತ" ಅನ್ನುವ ಶಬ್ದ ಸೇರಿಸಿದವರು.
ಹೊರತಾಗಿ ಅನಂತ್ ಕುಮಾರ್ ಹೆಗ್ಡೆ ಜಿ ಅವರು ಅಲ್ಲ. pic.twitter.com/Ik5koZnG1Z
|
||
![]() ![]() ![]() ![]() |
![]() |
Yuva S Gowda
@YuvAsGowdA
|
May 19 |
#ಭಾರತವೇಕೆ_ಹೀಗಾಗಿದೆ
ಅಂಬೇಡ್ಕರ್ ಈ ದೇಶದ
ಪ್ರಧಾನಿಯಾಗಿದ್ದರೆ ಭಾರತವು ಬಲಿಷ್ಠ
#ಜಾತ್ಯತೀತ ರಾಷ್ಟ್ರವಾಗಿ ಇರುತ್ತಿತ್ತು...
ಸರ್ದಾರ್ ವಲ್ಲಭಾಯಿ ಪಟೇಲ್ ಭಾರತದ
ಪ್ರಧಾನಿಯಾಗಿದ್ದರೆ ಭಾರತವು ಬಲಿಷ್ಠ
#ಹಿಂದೂ ರಾಷ್ಟ್ರವಾಗಿ ಇರುತ್ತಿತ್ತು..
ಆದರೆ ಮಧ್ಯದಲ್ಲಿ ಇರುವವರು ಈ ದೇಶದ
ಪ್ರಧಾನಿಯಾಗಿ ಈ ದೇಶ #ಮಧ್ಯದಲ್ಲಿ
ಉಳಿದುಕೊಂಡಿದೆ...
|
||
![]() ![]() ![]() |
![]() |
ದೇವು S/O ಮುದ್ದೆಗೌಡ.
@BlackBallBoy1
|
Apr 4 |
ಹೌದು ಹೌದು ಈ ಮಾತು ಸತ್ಯ.ನಾನು ಮೋದಿ ವಿರುದ್ದ ಉತ್ತರ ಭಾರತದಲ್ಲಿ ಎಲೆಕ್ಷನ್ ಗೇ ನೀಲ್ತಿನಿ ಅಂದಾಗ ಎಲ್ಲ ನಮ್ಮ ಸೇವಕರು ಸೇರಿ "ಬೇಡಿ ಬೇಡಿ ನೀವ್ ಯಾವತ್ತು ನಿಮ್ಮ #ಜಾತ್ಯತೀತ 3 ಜಿಲ್ಲೆಯಲ್ಲೇ ನಿಂತು ತೋರಬೇಕು ನಿಮ್ಮ ಪವರ್ ನ "ಅಂದ್ರು. ಸರಿ ಅಲ್ವೇ ಮಗು
|
||
![]() ![]() ![]() |
![]() |
Democratic TV
@democratictvin
|
Nov 6 |
ಜೆಡಿಎಸ್ ಗೆ ಸಿದ್ಧಾಂತವೇ ಇಲ್ಲ: ದಿನೇಶ್ ಗುಂಡೂರಾವ್
democratictvnews.com/jds-dont-have-…
#ಜೆಡಿಎಸ್ #ಜಾತ್ಯತೀತ #ಉಪಚುನಾವಣೆ #ಸಿದ್ಧಾಂತ #ದಿನೇಶ್_ಗುಂಡೂರಾವ್ #ಕೆಪಿಸಿಸಿ #ಸುದ್ದಿ #ಡೆಮಾಕ್ರಟಿಕ್ #ರಾಜಕೀಯ #ವಿಶ್ಲೇಷಣೆ #democratictv #tv #news #KarnatakaPolitics #JDS #Congress @INCKarnataka @dineshgrao
|
||
![]() ![]() ![]() |
![]() |
Naveen Kumar K N INC
@NaveenknINC
|
Sep 17 |
ಹುಟ್ಟುವಾಗ ಯಾವುದೇ ಮನುಷ್ಯನೂ ಕೂಡ ನಾನು ಇಂತಹದ್ದೇ ಜಾತಿಯಲ್ಲಿ ಹುಟ್ಟುಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ, ಜನನವಾದ ಮೇಲೆ ಜಾತಿ ಜಾತಿ ಜಾತಿ.
#ಜಾತ್ಯತೀತ ರಾಷ್ಟ್ರದಲ್ಲಿ ಜೀವನ ಸಾಗಿಸುತ್ತಿದ್ದು ಜಾತಿಯ ಕಾರಣಕ್ಕೆ ಒಬ್ಬ ಗೌರವಾನ್ವಿತ ಸಂಸದರನ್ನು ಈ ರೀತಿ ಅವಮಾನ ಮಾಡುವುದು ಸರಿಯಲ್ಲ, ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ.
|
||
![]() ![]() ![]() |
![]() |
Laskar Shekappa
@shekappa_laskar
|
Aug 28 |
|
||
![]() ![]() ![]() ![]() |
![]() |
INCGurumitkal
@IGurumitkal
|
Feb 12 |
#ಜಾತ್ಯತೀತ ನಾಯಕರಾದ #ಶ್ರೀ_ಮಲ್ಲಿಕಾರ್ಜುನ_ಖರ್ಗೆ ರವರ ಅಕ್ಷರ ಕ್ರಾಂತಿಗೆ ಇಲ್ಲಿದೆ ಮತ್ತೊಂದು ಸಾಕ್ಷಿ! #University_of_Knowledge ಕೇಂದ್ರೀಯ ವಿಶ್ವವಿದ್ಯಾಲಯ ಕರ್ನಾಟಕ -ಕಲಬುರಗಿ.
#ಕಲಬುರಗಿಯ_ಹೆಮ್ಮೆ!
#ಖರ್ಗೆ_ಮತ್ತೊಮ್ಮೆ_2019
- pic.twitter.com/xAYQPedqPP
|
||
![]() ![]() ![]() ![]() |